PUC: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ನು ಮುಂದೆ ಕಾಲೇಜಿನಲ್ಲೇ ಸಿಗಲಿದೆ ಉಚಿತ ಪಠ್ಯಪುಸ್ತಕಗಳು!

PUC

ಬೆಂಗಳೂರು: ಕರ್ನಾಟಕ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಮಹತ್ತರ ಬದಲಾವಣೆ ಇದೀಗ ಕರ್ನಾಟಕ ಸರ್ಕಾರ ನಾಂದಿ ಹಾಡಿದೆ. ಇದುವರೆಗೆ ಕೇವಲ “ಒಂದರಿಂದ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪಠ್ಯಪುಸ್ತಕ ವಿತರಣೆ ಮಾಡುತಿದ್ದ ಸರ್ಕಾರ ಇದೀಗ ಈ ಯೋಜನೆಯು ಪದವಿ ಪೂರ್ವ (PUC) ಹಂತಕ್ಕೂ ವಿಸ್ತರಿಸುವ ನಿರ್ಧಾರವನ್ನ ಕೈಗೊಂಡಿದೆ. Karnataka Free Text Books In Kannada ಹೌದು ಪ್ರತಿ ಬಾರಿ ಶೈಕ್ಷಣಿಕ ವರ್ಷ ಆರಂಭವಾದಾಗಲು ಪೋಷಕರ ಎದೆಯಲ್ಲಿ ಒಂದು ಆತಂಕ ಮನೆ ಮಾಡಿರುತ್ತದೆ. ಅದೇ … Read more

Court job: ರೂ. 83,700/- ಕರ್ನಾಟಕ ಜಿಲ್ಲಾ ಕೋರ್ಟ್ ನಲ್ಲಿ ಭರ್ಜರಿ ಉದ್ಯೋಗವಕಾಶ! ಇಲ್ಲಿ ಅರ್ಜಿ ಸಲ್ಲಿಸಿ

Court job

ಉದ್ಯೋಗ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್! ಕರ್ನಾಟಕದ ಗಡಿ ಜಿಲ್ಲೆ, ಕಪ್ಪು ಶಿಲೆಯ ನಾಡು ಮತ್ತು ವನ್ಯ ಸಿರಿಗಳ ತವರು ಚಾಮರಾಜನಗರದಲ್ಲಿ ಉದ್ಯೋಗ ಮಾಡಬೇಕೆಂದು ಅದೆಷ್ಟೋ ಯುವಕ-ಯುವತಿಯರ ಕನಸಾಗಿರುತ್ತದೆ. ಅಂತಹ ಅಭ್ಯರ್ಥಿಗಳಿಗೆ ಈಗ ಅತ್ಯುತ್ತಮವಾದ ಸುವರ್ಣ ಅವಕಾಶವೆಂದು 2026 ನೇ ಸಾಲಿನ ಮಾರ್ಚ್ ತಿಂಗಳಲ್ಲಿ ಕೂಡಿಬಂದಿದೆ. ಚಾಮರಾಜನಗರ ಜಿಲ್ಲಾ ಮತ್ತು ನ್ಯಾಯಾಲಯವು ವಿವಿಧ ಹುದ್ದೆಗಳ ಬರ್ತಿಗಾಗಿ ಹೊಚ್ಚಹೊಸ ನೇಮಕಾತಿ ಅಧಿಸೂಚನೆ ಒಂದನ್ನು ಪ್ರಕಟ ಮಾಡಿದೆ. Chamarajanagara District Court Recruitment In Kannada ಇಲ್ಲಿ ಹತ್ತನೇ ತರಗತಿ … Read more

LPG Stove: ಸೌದಿ-ಇರಾನ್ ಸಂಘರ್ಷ, ಭಾರತದ ಅಡುಗೆ ಮನೆಗೆ ತಟ್ಟಿದ ಯುದ್ಧದ ಬಿಸಿ! ಸಿಲಿಂಡರ್ ಬುಕಿಂಗ್‌ಗೆ ಬಂತು ಹೊಸ ರೂಲ್ಸ್!

LPG

ಸೌದಿ ಅರೇಬಿಯಾ, UAE, ಹಾಗೆ ಇರಾನ್ ಯುದ್ದದಿಂದ ಭಾರತೀಯರು ಬಳಸುವ ಗ್ಯಾಸ್ ಸಿಲಿಂಡರ್ (Gas cylinder) ಮೇಲು ಬಂತು ಹೊಸ ರೂಲ್ಸ್! ಮಹಿಳೆಯರು ಫುಲ್ ಶಾಕ್! ಇನ್ನು ಮುಂದೆ ಪ್ರತಿಯೊಬ್ಬರೂ ಅಡುಗೆ ಮನೆಗೆ ಬಳಸುವ ಎರಡನೇ ಸಿಲಿಂಡರ್ ಗೆ 21 ದಿನ ಕಾಯಲೇ ಬೇಕು ಹೌದು ನೀವು ಕೇಳುತ್ತಿರುವುದು ನೋಡುತ್ತಿರುವುದು ನಿಜಾ. ಇದೀಗ ಪಶ್ಚಿಮ ಏಷ್ಯಾದ ರಾಜ್ಯಕೀಯ ಉಧ್ವಿಗ್ನತೆಗಳು ಭಾರತಕ್ಕೆ ಬರುವ ಅಡುಗೆ ಅನಿಲಗಳ ಮೇಲೆ ಕೆಟ್ಟ ಪರಿಣಾಮವನ್ನ ಬೀರಿದೆ. LPG Gas Cylinder In Kannada … Read more

Ganga Kalyana Scheme: ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಿದ ಬಜೆಟ್! “ಬೋರ್‌ವೆಲ್ ಕೊರೆಯುವ ಮೊತ್ತವನ್ನು ₹1.5 ಲಕ್ಷದಿಂದ ₹2.5 ಲಕ್ಷ ಹೆಚ್ಚಳ

Ganga Kalyana Scheme

ಕರ್ನಾಟಕ ರಾಜ್ಯದ ಸಣ್ಣ ರೈತರಿಗೆ ಮತ್ತು ಅತಿ ಸಣ್ಣ ರೈತರಿಗೆ 2026-27ನೇ ಸಾಲಿನ ವಿಧಾನಸೌಧದಲ್ಲಿ ಮಂಡಿಸಲಾದ ನಿನ್ನೆಯ ಬಜೆಟ್ ನಲ್ಲಿ ಮುಂದಿನ ಬೇಸಿಗೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ನೀರು ಹಾಯಿಸುವ ಪ್ರಮುಖ ಅಂಶವನ್ನು ಗಮನದಲ್ಲಿಟ್ಟುಕೊಂಡು ಗಂಗಾ ಕಲ್ಯಾಣ ಯೋಜನೆಗೆ (Ganga Kalyana Scheme) ಒಂದು ಅಪರೂಪದ ಕೊಡುಗೆಯನ್ನು ನೀಡಿದ್ದಾರೆ. Ganga Kalyana Scheme In Kannada ಚಳಿಗಾಲ ಮುಗಿದು ಇದೀಗ ಶುರುವಾಗಿದೆ. ಕರ್ನಾಟಕದ ಯಾವುದೇ ಒಬ್ಬ ರೈತರು ಕೂಡ ತಾವು ಬೆಳೆದ ಬೆಳೆಗಳಿಗೆ ನೀರಿನ ಸಮಸ್ಯೆಯಿಂದಾಗಿ ತಮ್ಮ … Read more

RPLI: ಭಾರತೀಯ ಅಂಚೆ ಇಲಾಖೆಯ ಯೋಜನೆ, ಕೇವಲ ಹತ್ತು ವರ್ಷದ ಹೂಡಿಕೆಯಲ್ಲಿ ಲಕ್ಷಾಂತರ ರೂಪಾಯಿ ಲಾಭ ಸಿಗುತ್ತೆ!

RPLI

ಗ್ರಾಮೀಣ ಭಾರತದ ಆರ್ಥಿಕ ಸಬಲೀಕರಣಕ್ಕಾಗಿ ಭಾರತೀಯ ಅಂಚೆ ಇಲಾಖೆಯು ಜಾರಿಗೆ ತಂದಿರುವ ಅಧ್ಬಿತ ಹಣ ಪಾವತಿ ವಿಮಾ ಯೋಜನೆಗಳಲ್ಲಿ ‘ಗ್ರಾಮ ಪ್ರಿಯ’ (10-Year RPLI) ಬಹಳಷ್ಟು ಅಗ್ರಸ್ಥಾನದಲ್ಲಿದೆ. ಇದು ಕೇವಲ ಒಂದು ವಿಮೆಯಲ್ಲ, ಬದಲಿಗೆ ಹಳ್ಳಿ ಜನರ ಬದುಕಿಗೆ ಭಧ್ರ ಬುನಾದಿ ಯೋಜನೆ. RPLI scheme in kannada ಇಂದಿನ ದಿನಗಳಲ್ಲಿ ಯಾವುದೇ ವ್ಯಕ್ತಿ ಹೂಡಿಕೆಯನ್ನ ಆರಂಭಿಸಿದರು ಅತ್ಯಂತ ಸುರಕ್ಷಿತ ಹೂಡಿಕೆಯನ್ನ ಆರಂಭಿಸಲು ಹೆಚ್ಚು ಒಲವನ್ನ ತೋರಿಸುವುದು ಬಹಳ ಉತ್ತಮ. ಇದೆ ರೀತಿಯ ಅನೇಕ ಸ್ಕೀಮ್ ಗಳಿಂದ ಬಹಳಷ್ಟು ಜನ … Read more

SSP Scholarship: ₹13,500 ಸಹಾಯಧನ, SSP ವಿದ್ಯಾರ್ಥಿವೇತನ ಅರ್ಜಿ ವಿಸ್ತರಣೆ! ಇಂದೇ ಅಪ್ಲೈ ಮಾಡಿ

SSP Scholarship

ವಿದ್ಯಾರ್ಥಿಗಳೇ, ನೀವೇನಾದರೂ 2025-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲಿಲ್ಲವೇ? ಈ ವರ್ಷದ ಸ್ಕಾಲರ್ಷಿಪ್ ನ ಅಡಿಯಲ್ಲಿ ಸಿಗುವ ಸಹಾಯಧನ ನಮ್ಮ ಕೈ ತಪ್ಪಿಹೋಯಿತೆಂದು ಚಿಂತೆ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! SSP Scholarship in Kannada ಆಧಾರ್ ಲಿಂಕುಗಳ ವಿಳಂಬ, ಸರ್ವರ್ ಬಿಸಿ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆನಿಂದ SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡುವ ಮೂಲಕ ಅರ್ಜಿ … Read more

2026 Vacancy: 56,000+ ನೇಮಕಾತಿ ಪ್ರಕಟಣೆ! ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು? –ಇಲ್ಲಿದೆ ಪೂರ್ಣ ಮಾಹಿತಿ!

Big Recruitment

Big Recruitment: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! ರಾಜ್ಯ ಸರ್ಕಾರವು ಒಟ್ಟು 56,000 ಕ್ಕೂ (Big Recruitment) ಹೆಚ್ಚು ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಮೊನ್ನೆ ನಡೆದ ಅಂದರೆ 26-02-2026 ರಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ವಿಷಯಗಳ ಕುರಿತು ನಿರ್ಣಯ ಕೈಗೊಂಡಿದ್ದು 32,132 ಕಲ್ಯಾಣ ಇಲಾಖೆಯ ಬ್ಯಾಕ್ ಲಾಗ್ ಹುದ್ದೆಗಳ ಹಾಗೂ 24,300 ಹುದ್ದೆಗಳು ಕಂದಾಯ ಇಲಾಖೆ, ಗೃಹ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸುವ ಮೂಲಕ ಸಾವಿರಾರು ಉದ್ಯೋಗಾಕಾಂಕ್ಷಿಗಳ ಕನಸಿಗೆ ನೀರೆರೆಚುವ … Read more

Lunar Eclipse 2026 । ಮಾರ್ಚ್ 3 ರಕ್ತ ಚಂದ್ರ! 2026ರ ಅಪರೂಪದ ಸಂಪೂರ್ಣ ಚಂದ್ರಗ್ರಹಣ – ಸಮಯ, ಸ್ಥಳ, ಸಂಪೂರ್ಣ ಮಾಹಿತಿ!

Lunar Eclipse 2026

ಆಕಾಶದಲ್ಲಿ ಅಪರೂಪದ ದೃಶ್ಯ ಕಾಣ ಸಿಗುತ್ತೆ, ಚಂದ್ರನು ಕೆಂಪು ಬಣ್ಣಕ್ಕೆ (Lunar Eclipse 2026) ತಿರುಗುವ ಅದ್ಭುತ ಕ್ಷಣವನ್ನು ನೀವು ನೋಡಬಹುದು, ಮಂಗಳವಾರ ಅಂದರೆ ನಾಳೆ 03/ 03/2026 ರಂದು ಭಾರತದಲ್ಲಿ ಸಂಪೂರ್ಣ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ. Lunar Eclipse 2026 In Kannada information ಹೌದು ಈ ರಕ್ತ ಚಂದ್ರನ ನೀವು ಹೇಗೆ ಮತ್ತು ಎಲ್ಲಿ ವೀಕ್ಷಿಸಬಹುದು? ಇದಕ್ಕೆ ಸಂಬಂಧಿಸಿದ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿದುಕೊಳ್ಳು ತಿಳಿದುಕೊಳ್ಳೋಣ. ಚಂದ್ರ ಗ್ರಹಣ ಎಂದರೆ ಏನು? ಚಂದ್ರ … Read more

Property: ಪಿತ್ರಾರ್ಜಿತ ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕಾ? ಹಾಗಿದ್ದರೆ ಈ 5 ದಾಖಲೆಗಳು ಇರಲೇಬೇಕು!

Property

Property: ನೀವೇನಾದರೂ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದೀರಾ? ಹಾಗಿದ್ದರೆ ಈ ಮಾಹಿತಿಯನ್ನು ನೀವು ತಿಳಿದಿರಲೇ ಬೇಕು. ಮೊದಲೆಲ್ಲಾ ತಮ್ಮ ತಾತ ಮುತ್ತಾತರು ಮಾಡಿಟ್ಟಿರುವ ಆಸ್ತಿ (Property) ನಮ್ಮ ಹೆಸರಿಗೆ ಸುಲಭವಾಗಿ ವರ್ಗಾವಣೆ ಆಗುತ್ತಿತ್ತು. ಹಿರಿಯರು ನಿರ್ಧರಿಸಿದಂತೆ ತಮ್ಮ ನಂತರದ ತಲೆಮಾರುಗಳಿಗೆ ಆಸ್ತಿ ಸುಲಭವಾಗಿ ವರ್ಗಾವಣೆ ಆಗುತ್ತಿತ್ತು. ಅವರು ಮಾಡಿಟ್ಟಿರುವ ಆಸ್ತಿಗಳಿಗೆ ಯಾವುದೇ ತಕರಾರುಗಳು ಇರುತ್ತಿರಲಿಲ್ಲ. Want to Claim Your Inherited Property? These 5 Documents Are a Must! ಆದರೆ ಈಗಿನ ಕಾಲದಲ್ಲಿ ಹಾಗಿಲ್ಲ. ಅಂದು … Read more

CMS Bank: ₹52,650 ವೇತನ! ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಭರ್ಜರಿ ನೇಮಕಾತಿ 2026

CMS Bank

CMS Bank: ನೀವೇನಾದರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಮಾಡಲು ಆಸಕ್ತಿಯನ್ನು ಹೊಂದಿದ್ದೀರಾ? ಹಾಗಿದ್ದರೆ ನಿಮಗೊಂದು ಸಂತಸದ ಸುದ್ದಿ! ಕರ್ನಾಟಕ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ (CMS Bank) ನೇಮಕಾತಿ ಅಧಿಸೂಚನೆ ಇದೀಗ ಪ್ರಕಟವಾಗಿದೆ. ಹತ್ತು ಜೂನಿಯರ್ ಅಸಿಸ್ಟೆಂಟ್, ಸಿಪಾಯಿ ಹುದ್ದೆಗಳಿಗೆ ಫೆಬ್ರವರಿ 2026ರ ನೇಮಕಾತಿಯ ಅಧಿಕೃತ ಅಧಿಸೂಚನೆಯ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. CMS Bank Recruitment in Kannada ಬಹಳಷ್ಟು ವರ್ಷದಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ ಉದ್ಯೋಗ ಪ್ರಿಯರಿಗೆ ಇದೊಂದು … Read more