ಕರ್ನಾಟಕ ಸರ್ಕಾರವು ಉನ್ನತ ಶಿಕ್ಷಣ ಪಡೆಯುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಯೋಜನೆಯನ್ನು ಜಾರಿಗೆ ತಂದಿದೆ.
Free Laptop Scheme In Karnataka
ಈ ಯೋಜನೆಯ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆನ್ ಲೈನ್ ಅಧ್ಯಯನ, ತಾಂತ್ರಿಕ ಕೌಶಲ್ಯ ಮತ್ತು ಉನ್ನತ ಶಿಕ್ಷಣಕ್ಕೆ ಸಹಾಯಮಾಡುವುದು. ಸರ್ಕಾರವು ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸುವ ದೃಷ್ಟಿಇಂದ ಈ ಲ್ಯಾಪ್ ಟಾಪ್ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸುವ ಉತ್ತೇಜಿಸಲು ಹಾಗು ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ನಡುವೆ ತಂತ್ರಜ್ಞಾನದ ಅಂತರವನ್ನು ಮಕಡಿಮೆ ಮಾಡಿ ಎಲ್ಲರೂ ಆದುನಿಕ ಶಿಕ್ಷಣ ಪಡೆಯಲು ಸಮಾನ ಅವಕಾಶ ಕಲ್ಪಿಸುತ್ತದೆ. ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿಸಲ್ಲಿಸಿ.
ಯೋಜನೆಯ ಅವಲೋಕನ:-
| ಯೋಜನೆಯ ಹೆಸರು | ಕರ್ನಾಟದ ಉಚಿತ ಲ್ಯಾಪ್ಟ್ಯಾಪ್ ಯೋಜನೆ |
| ಫಲಾನುಭವಿಗಳು | ವಿದ್ಯಾಥಿಗಳು |
| ಅರ್ಜಿಸಲ್ಲಿಸುವ ವಿಧಾನ | ಆನ್ ಲೈನ್ |
| ಅರ್ಜಿಸಲ್ಲಿಸುವ ರಾಜ್ಯ | ಕರ್ನಾಟಕ |
| ಅಧಿಕೃತ ವೆಬ್ ಸೈಟ್ | https://sevasindhuservices.karnataka.gov.in/ |
ಯೋಜನೆಯ ಉದ್ದೇಶ:-
ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ :-
- ಈ ಯೋಜನೆಯಿಂದಾಗಿ ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುವುದು
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು:-
- ದುಬಾರಿ ಲ್ಯಾಪ್ಟ್ಯಾಪ್ ಖರೀದಿಸಲು ಸಾಧ್ಯವಾಗದ ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಸಮಾನ ಅವಕಾಶ ಸೃಷಿ:-
- ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ನಡುವೆ ತಂತ್ರಜ್ಞಾನದ ಅಂತರವನ್ನು ಮಕಡಿಮೆ ಮಾಡಿ ಎಲ್ಲರೂ ಆದುನಿಕ ಶಿಕ್ಷಣ ಪಡೆಯಲು ಸಮಾನ ಅವಕಾಶ ಕಲ್ಪಿಸುತ್ತದೆ.
ಉದ್ಯೋಗ ಕೌಶಲ್ಯ ಅಭಿವೃದ್ಧಿ:-
- ಇದು ಅವರ ಭವಿಷ್ಯದ ಉದ್ಯೋಗಾವಕಾಶಗಳಿಗೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸುತ್ತದೆ
ಸಂಶೋಧನಾ ಮತ್ತು ಮಾಹಿತಿ ಸಂಗ್ರಹ:-
- ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಆಳವಾದ ಸಂಶೋಧನೆ ಮಾಡಲು ಈ ಉಪಕರಣವು ಸಕಾಯಕವಾಗಿದೆ.
ಸಂಕ್ಷಿಪ್ತ ಮಾಹಿತಿ:-Free Laptop Scheme In Karnataka
ಲ್ಯಾಪ್ ಟಾಪ್ ಬಳಸುವುದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ, ಸಾಫ್ಟ್ ವೇರ್ ಬಳಕೆ ಮತ್ತು ಇಂಟರ್ನೆಟ್ ಸಂಶೋಧನೆಯ ಕೌಶಲ್ಯಗಳು ಬೆಳೆಯುತ್ತವೆ. ಇದು ಅವರು ಪದವಿ ಮುಗಿಸಿ ಉತ್ತಮ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ. ಯಾವುದೇ ವಿದ್ಯಾರ್ಥಿ ತಾಂತ್ರಿಕ ಸೌಲಭ್ಯದ ಕೊರತೆಯಿಂದ ವಂಚಿತನಾಗಬಾರದು ಮತ್ತು ಜಾಗತಿಕ ಸ್ಪರ್ಧೆಗೆ ಸಜ್ಜಾಗಬೇಕು ಎಂಬ ಉದ್ದೇಶದಿಂದ ಸರ್ಕಾರವು ಉಚಿತ ಲ್ಯಾಪ್ಟ್ಯಾಪ್ ಕೊಡುವುದಾಗಿ ತಿಳಿಸಿದೆ.
ಅರ್ಹತಾ ಮಾನದಂಡಗಳು:- Free Laptop Scheme In Karnataka
- ಈ ಯೋಜನೆಯ ಲಾಭಪಡೆಯಲು ವಿದ್ಯಾರ್ಥಿಗಳು
ನಿವಾಸಿ:-
- ಅಭ್ಯರ್ಥಿಯು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
ಸರ್ಕಾರಿ ಕಾಲೇಜುಗಳಿಗೆ ಆಧ್ಯತೆ:-
- ಸರ್ಕಾರಿ ಅನುದಾನಿತ ಕಾಲೇಜಿನಲ್ಲಿ ಓದುತ್ತಿರುವ ಅಭ್ಯರ್ಥಿಯಾಗಿರಬೇಕು
ಅಧಾಯದ ಮಿತಿ:-
- ಕುಟುಂಬದ ವಾರ್ಷಿಕ ಆಧಾಯ ಸರ್ಕಾರ ನಿಗದಿಪಡಿಸಿದ ಮಿತಿಯೊಳಗಿರಬೇಕು
ಜಾತಿ ಮತ್ತು ವರ್ಗ:-
- ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹಾಗು ಹಿಂದುಳಿದ ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು
ಶೈಕ್ಷಣಿಕ ದಾಖಲಾತಿ:-
- ವಿದ್ಯಾಥಿಯು ಪಿ ಯು ಸಿ ನಂತರ ಯಾವುದಾದರು ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು
ಅಗತ್ಯ ದಾಖಲೆಗಳು:- Free Laptop Scheme In Karnataka
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಶೈಕ್ಷಣಿಕ ಅಂಕಪಟ್ಟಿ
- ಕಾಲೇಜು ಪ್ರವೇಶ ರಶೀದಿ
- ಬ್ಯಾಂಕ್ ಪಾಸ್ ಬುಕ್
- ನಿವಾಸ ಪ್ರಮಾಣ ಪತ್ರ
ಅನುಕೂಲಗಳು:-
- ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ
- ಉದ್ಯೋಗವಶಗಳು ಹೆಚ್ಚಳ
- ಡಿಜಿಟಲ್ ಲೈಬ್ರರಿ ಮತ್ತು ಇ -ಲರ್ನಿಂಗ್
- ಕೌಶಲ್ಯ ಅಭಿವೃದ್ಧಿ
- ಸಂಶೋಧನೆ ಮತ್ತು ಪ್ರಾಜೆಕ್ಟ್ ಕಾರ್ಯಗಳು
- ಗುಣಮಟ್ಟದ ಶಿಕ್ಷಣ
ಅನಾನುಕೂಲಗಳು:-
- ವಿತರಣೆಯಲ್ಲಿ ವಿಳಂಬವಾಗುವುದು
- ತಾಂತ್ರಿಕ ಸಮಸ್ಯೆಗಳು ಮತ್ತು ನಿರ್ವಹಣೆ ಸಮಸ್ಯೆ
- ಗುಣಮಟ್ಟದಲ್ಲಿ ಕಡಿಮೆ
- ದುರ್ಬಳಕೆ ಸಾಧ್ಯತೆ
- ಇಂಟರ್ನೆಟ್ ಲಭ್ಯತೆ
- ಸೈಬರ್ ಸುರಕ್ಷತೆಯ ಅಪಾಯ
- ಅರ್ಹ ವಿದ್ಯಾರ್ಥಿಗಳಿಗೆ ಸಿಗದಿರುವುದು
ಅರ್ಜಿ ಸಲ್ಲಿಸುವ ವಿಧಾನ:-
- ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ಅಥವಾ Seva Sindhu ಪೋರ್ಟಲ್ ಗೆ ಭೇಟಿನೀಡಿ ಆನ್ ಲೈನ್ ಮೂಲಕ ಅರ್ಜಿಸಲ್ಲಿಸಿ
- ದಾಖಲೆಯಾಳನ್ನು ಅಪ್ಲೆಮಾಡಿ
- ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿಮಾಡಿ
- ಅರ್ಜಿಯನ್ನು ಸಲ್ಲಿಸಿ ಮತ್ತು ಸ್ವೀಕೃತಿ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಿ
- ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಿ
ಅಂತಿಮ ತೀರ್ಮಾನ:-
ಸರ್ಕಾರವು ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸುವ ದೃಷ್ಟಿಇಂದ ಈ ಲ್ಯಾಪ್ ಟಾಪ್ ಯೋಜನೆಯನ್ನು ಜಾರಿಗೆ ತಂದಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹಾಗು ಹಿಂದುಳಿದ ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಈ ಯೋಜನೆಯಿಂದಾಗಿ ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುವುದು ಇದು ಅವರು ಪದವಿ ಮುಗಿಸಿ ಉತ್ತಮ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ, ಸಾಫ್ಟ್ ವೇರ್ ಬಳಕೆ ಮತ್ತು ಇಂಟರ್ನೆಟ್ ಸಂಶೋಧನೆಯ ಕೌಶಲ್ಯಗಳು ಬೆಳೆಯುತ್ತವೆ. ಯಾವುದೇ ವಿದ್ಯಾರ್ಥಿ ತಾಂತ್ರಿಕ ಸೌಲಭ್ಯದ ಕೊರತೆಯಿಂದ ವಂಚಿತನಾಗಬಾರದು ಮತ್ತು ಜಾಗತಿಕ ಸ್ಪರ್ಧೆಗೆ ಸಜ್ಜಾಗಬೇಕು ಎಂಬ ಉದ್ದೇಶದಿಂದ ಸರ್ಕಾರವು ಉಚಿತ ಲ್ಯಾಪ್ಟ್ಯಾಪ್ ಕೊಡುವುದಾಗಿ ತಿಳಿಸಿದೆ.
ಇತರೆ ಯೋಜನೆಗಳ ಮಾಹಿತಿ :-
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ

